Sunday, July 20, 2025

 ಕಥೆ-796

ಗಿಡ ಬೆಳೆಸುವುದು ಸಾರ್ಥಕ ಬದುಕೆ


ಬಹಳಷ್ಟು ಜನರು ಸಾವಿನ ನಂತರ ಏನಾಗುತ್ತದೆ ಎಂಬ ಚಿಂತೆಯಲ್ಲಿ ಇರುತ್ತಾರೆ, ಅದು ಯಾರಿಗೂ ಗೊತ್ತಿಲ್ಲ, ಯಾರೂ ನೋಡಿಲ್ಲ. ಸಾವಿನ ನಂತರ ನಮ್ಮ ಜೀವನ ಮುಕ್ತಾಯ ಅಷ್ಟೇ, ಸಾವಿನ ಬಳಿಕ ನಾವು ಏನಾಗುತ್ತೇವೆ ಎಂದು ಅದರ ಕುರಿತೇ ಗಂಟೆಗಟ್ಟಲೆ ಚರ್ಚಿಸುತ್ತ ಕೂಡುವುದರಲ್ಲಿ ಅರ್ಥವಿಲ್ಲ. ಸಾವಿಗೆ ಮುನ್ನ ನಮಗೊಂದು ಬದುಕಿದೆಯಲ್ಲ! ಅದನ್ನು ನಾವು ಸಾರ್ಥಕವಾಗಿ ಬದುಕಬೇಕಾಗಿದೆ. ಸಮಾಜದಿಂದ ಪಡೆದು, ನಮ್ಮ ಬದುಕನ್ನು ರೂಪಿಸಿಕೊಂಡಿರುತ್ತೇವೆ, ನಾವಿರುವಷ್ಟು ದಿನ ಸಮಾಜಕ್ಕೆ ಉಪಯುಕ್ತರಾಗಿ ಬದುಕಬೇಕು. ಸಾಧ್ಯವಿರುವಲ್ಲೆಲ್ಲ ನೆರವಿನ ಹಸ್ತವನ್ನು ಚಾಚಬೇಕು. ನಮ್ಮಸಾವಿನಬಳಿಕವೂ ಜನ ನಮ್ಮನ್ನು ನೆನೆಯುವಂತೆ ಮಾಡಲು ನಾವೊಂದು ಗಿಡವನ್ನು ನೆಡಬಹುದು. ನಮ್ಮ ಸಾವಿನ ನಂತರವೂ ಅದು ದಾರಿಯಲ್ಲಿ ಹೋಗುವವರಿಗೆ ನೆರಳಾಗುತ್ತದೆ, ಹಕ್ಕಿಗಳಿಗೆ ಆಶ್ರಯದ ತಾಣವಾಗುತ್ತದೆ, ಹಣ್ಣು ಬಿಡುತ್ತದೆ. ಹಸಿದವರಿಗೆ ಆಹಾರವಾಗುತ್ತದೆ. ಸಾವಿನ ನಂತರದ ಸ್ಥಿತಿಯ ಬಗ್ಗೆ ಯೋಚಿಸದೆ ಸಾರ್ಥಕ ಬದುಕನ್ನು ಬದುಕಬೇಕಿದೆ.

-Shankargouda Basapur

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು