Thursday, April 10, 2025

 ಕಥೆ-704

ಬಡತನ ಸಾಧನೆಗೆ ಹಿನ್ನಡೆಯಲ್ಲ,


ಅದು ರಾಯಬಾಗ ತಾಲೂಕಿನ ನಿಪನಾಳ ಗ್ರಾಮ. ಅಲ್ಲೊಂದು ತಗಡಿನ ಮನೆ. ತಂದೆ ಇಲ್ಲ. ತಾಯಿ ಮತ್ತು 'ಇಬ್ಬರು ಸಹೋದರರು ಕೂಲಿ ಮಾಡುತ್ತಾ ಕಾವೇರಿ ಪವಾಡಿ ಮಲ್ಲಾಪುರೆಯನ್ನು ಓದಿಸಿದರು. ಆ ಕಾವೇರಿ ಈಗ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ Rank.... 

ಇರಲು ಉತ್ತಮ ಮನೆಯೂ ಇಲ್ಲ. ಚಿಕ್ಕದಾದ ತಗಡಿನ ಮನೆ, ತಾಯಿ ಮತ್ತು ಸಹೋದರರು ದುಡಿಮೆ ಮಾಡಿದರಷ್ಟೇ ಮನೆ ಮಂದಿಗೆಲ್ಲ ಊಟ. ಇಷ್ಟೆಲ್ಲ ಕಷ್ಟ, ಸಮಸ್ಯೆಗಳಿದ್ದರೂ ಕಾವೇರಿಯ ಓದಿಗೆ ಎಲ್ಲಿಯೂ ಹಿನ್ನಡೆ ಆಗಿಲ್ಲ. ಬಡತನ ಸಾಧನೆಗೆ ಹಿನ್ನಡೆಯಲ್ಲ, ಪ್ರಯತ್ನ ಮಾಡದೇ ಇರೋದು ಸಾಧನೆಗೆ ಹಿನ್ನಡೆ...


ನನ್ನ ತಾಯಿ, ಸಹೋದರರು ನನಗಾಗಿ ಬಹಳ ಕಷ್ಟಪಟ್ಟಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಜನ ಸೇವೆ ಮಾಡುವ ಬಯಕೆಯಿದೆ.


-ಕಾವೇರಿ ಪವಾಡಿ ಮಲ್ಲಾಪುರೆ ವಿದ್ಯಾರ್ಥಿನಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು