Friday, July 26, 2024

 ಕಥೆ-468

ಕೃತಜ್ಞತೆ

https://basapurs.blogspot.com


ಒಮ್ಮೆ ಸುಡು ಬಿಸಿಲಿನಲ್ಲಿ ಗೆಳೆಯರಿಬ್ಬರು ನಡೆದುಕೊಂಡು ಹೊರಟಿದ್ದರು. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ತೀವ್ರತೆ ಇನ್ನೂ ಹೆಚ್ಚಾಯಿತು. ಇನ್ನು ಮುಂದೆ ನಡೆಯುವುದು ಸಾಧ್ಯವಿಲ್ಲ ಎಂದರಿತ ಅವರು ಎದುರಿಗಿದ್ದ ಮರವೊಂದರ ಅಡಿಯಲ್ಲಿ ಕುಳಿತರು.


ಮರವನ್ನೇ ದಿಟ್ಟಿಸುತ್ತಾ ಮೊದಲನೆಯವ ಹೇಳಿದ, ‘ಇದೆಂಥಾ ಮರ ಮಾರಾಯ? ತಿನ್ನೋಣವೆಂದರೆ ಒಂದು ಹಣ್ಣಿಲ್ಲ, ಕಣ್ಣಿಗೆ ಮುದ ನೀಡಲು ಒಂದು ಹೂ ಇಲ್ಲ!’

ಅವರ ಮಾತನ್ನು ಕೇಳಿಸಿಕೊಂಡ ಮರ ಉತ್ತರಿಸಿತು-‘ಅಷ್ಟೊಂದು ಕೃತಘ್ನರಾಗಬೇಡಿ. ಈ ಸಮಯದಲ್ಲಿ ನಾನು ನಿಮಗೆ ಹೆಚ್ಚು ಉಪಕಾರ ಮಾಡುತ್ತಿದ್ದೇನೆ. ನಾನು ಬಿಸಿಲಲ್ಲಿ ಬೇಯುತ್ತಾ, ನಿಮಗೆ ನೆರಳು ನೀಡುತ್ತಿರುವುದು ತಿಳಿಯುತ್ತಿಲ್ಲವೇ?!

 ಪ್ರತಿಯೊಂದು ಸೃಷ್ಟಿಗೂ ಒಂದು ಅರ್ಥವಿರುತ್ತದೆ, ಒಂದು ಉದ್ದೇಶವಿರುತ್ತದೆ. ಆ ಕಾರಣಕ್ಕಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಕೃತಘ್ನರಾಗಬಾರದು..

💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು