Monday, August 4, 2025

 ಕಥೆ-814

ಗುರಿಯಿಲ್ಲದ ಬದುಕು ವ್ಯರ್ಥ


ಊರೂರು ಅಲೆಯುತ್ತಿದ್ದ ಮನುಷ್ಯನೊಬ್ಬ ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ನಿಂತಿದ್ದ. ಅಲ್ಲಿಗೆ ಬಂದ ಸ್ಥಳೀಯ ವ್ಯಕ್ತಿ ಬಳಿ ಕೇಳಿದ 'ಅಣ್ಣಾ ಈ ರಸ್ತೆಗಳು ಎಲ್ಲಿಗೆ ಹೋಗಿ ತಲುಪುತ್ತವೆ?’ ಎಂದು ಕೇಳಿದ. ಅದಕ್ಕೆ ಸ್ಥಳೀಯ ನೀವು ಎಲ್ಲಿಗೆ ಹೋಗಬೇಕಿದೆ?’ ಎಂದು ಪ್ರಶ್ನಿಸುತ್ತಾನೆ. ಪ್ರಯಾಣಿಕ ಎಲ್ಲಿಗೆ ಹೋಗಬೇಕೆಂದು ನನಗೆ ಗೊತ್ತಿಲ್ಲ’ ಎನ್ನುತ್ತಾನೆ. ಆಗ ಸ್ಥಳೀಯ ಹೇಳುತ್ತಾನೆ, ‘ಹಾಗಾದರೆ ನಿಮ್ಮ ಪ್ರಶ್ನೆಗೆ ಉತ್ತರ ಹೇಳಿ ಪ್ರಯೋಜನವಿಲ್ಲ. ಯಾವ ರಸ್ತೆಯಲ್ಲಿ ಬೇಕಾದರೂ ಹೋಗು, ಏನೂ ವ್ಯತ್ಯಾಸವಿಲ್ಲ’ ಎಂದು ಹೇಳಿ ಹೊರಟು ಹೋಗುತ್ತಾನೆ. 


 ನಮಗೆಲ್ಲರಿಗೂ ಜೀವನದಲ್ಲಿ ಒಂದಲ್ಲಾ, ಒಂದು ಗುರಿಯಿರಬೇಕು.

ಜೀವನದಲ್ಲಿ ಗುರಿಗಳನ್ನು ಹಾಕಿಕೊಂಡು ನಡೆಯುವಾಗ, ನಮಗೆ ಅನುಭವಸ್ಥರು, ಆ ಗುರಿ ತಲುಪಿದವರು ಮಾರ್ಗದರ್ಶನ ಮಾಡಲು ಸಿಗುತ್ತಾರೆ... ಗೊತ್ತು ಗುರಿ ಇಲ್ಲದೆ ನಮ್ಮ ಜೀವನ ಸಾಗಿದಾಗ, ಊರೂರು ತಿರುಗುವ ಪ್ರಯಾಣಿಕನ ಪ್ರವಾಸದಂತೆ ಬದುಕು ವ್ಯರ್ಥವಾಗುತ್ತದೆ!

 

-ಗೌರ್ ಗೋಪಾಲ್ ಪ್ರಭು

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು