Tuesday, April 15, 2025

 ಕಥೆ-709

ಚಿಂತೆಯೇ ಚಿತೆ


ಬ್ರಿಟನ್ ಮಾಜಿ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್ ಹೇಳಿದಂತೆ.

"Let our advance worrying become advance thinking and planning ಕೆಲಸ ಕೈಗೊಳ್ಳುವ ಮೊದಲೇ ಅದರ ಫಲಿತಾಂಶದ ಕುರಿತು ಅತೀವ ಯೋಚನೆ ಮಾಡುತ್ತೇವೆ. 

ಕೆಟ್ಟ ಫಲಿತಾಂಶದ ಬಗ್ಗೆ ಹೆಚ್ಚಾಗಿ ಯೋಚನೆ ಮಾಡಿ ಕೆಲಸ ಮಾಡಲು ಹಿಂಜರಿಯುತ್ತೇವೆ ಚಿಂತೆಯೇ ಚಿತೆಗೆ ಕಾರಣ.. ಹೆಚ್ಚು ಚಿಂತೆ ಮಾಡಿದಷ್ಟು ಪರಿಸ್ಥಿತಿ ಬಿಗಡಾಯಿಸುತ್ತಾ ಹೋಗುತ್ತದೆ... ಚಿಂತೆ ಮಾಡಿ ಕಾಲಹರಣ ಮಾಡುವ ಬದಲು ಚಿಂತನೆ ನಡೆಸಿ ಮುಂದಡಿಯಿಟ್ಟರೆ ಬೇಗ ಗುರಿ ತಲುಪಬಹುದು. ಹೆಜ್ಜೆ ಇಡುವುದರ ಕುರಿತು ಯೋಚಿಸುವ ಬದಲು ಹೆಜ್ಜೆ ಇಡಲೇ? ಬೇಡವೇ? ಎಂದು ಯೋಚಿಸುತ್ತ ಕುಳಿತರೆ ಸಮಯ ಹಾಳು. ಆದ್ದರಿಂದ ಅನಗತ್ಯ ನಕಾರಾತ್ಮಕ ಚಿಂತನೆಗಳಿಂದ ಹೊರಬರಬೇಕು. ಫಲಿತಾಂಶ ಕಡೆಗೆ ಹೆಚ್ಚು ಯೋಚಿಸದೇ ಕಾರ್ಯಗಳಿಗೆ ಮುಂದಾದರೆ ಮನಸು ಕೂಡ ಪ್ರಶಾಂತವಾಗಿರುತ್ತದೆ. ಇದರಿಂದ ಕೆಲಸಗಳನ್ನು ಕೂಡ ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಮುಗಿಸಬಹುದು.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು