Sunday, August 24, 2025

 ಕಥೆ-840

ನಿರಂತರ ಕ್ರಿಯಾಶೀಲತೆ ಜೀವನಚಕ್ರ...

ಓರ್ವ ಮಹಾರಾಜನು ಕಾಯಿಲೆಯಿಂದ ಹಾಸಿಗೆ ಹಿಡಿದ. ಏನೆಲ್ಲ ಉಪಚಾರ ಮಾಡಿದರೂ ರಾಜನ ಕಾಯಿಲೆ ಗುಣವಾಗಲಿಲ್ಲ. ಸಂತರೊಬ್ಬರು ಬಂದು ಹೇಳಿದರು “ಆನಂದ ಪುರುಷನ ಅಂಗಿಯನ್ನು ತಂದು ರಾಜನಿಗೆ ಹಾಕಿದರೆ ಸಾಕು ಕಾಯಿಲೆ ಗುಣವಾಗುತ್ತದೆ”

ಮಂತ್ರಿಯೂ ಆನಂದವಾಗಿರಲಿಲ್ಲವೆಂದು ಪ್ರಾಮಾಣಿಕವಾಗಿ ಹೇಳಿ ಬೇರೆಯವರ ಅಂಗಿ ತರಲು ಹೋದ. ಎಲ್ಲಿ ಹೋದರೂ ಎಲ್ಲರೂ

ಒಂದಿಲ್ಲೊಂದು ಕಷ್ಟಕೊರತೆ ಹೇಳುತ್ತಿದ್ದರು. ಕೊನೆಗೆ ಒಬ್ಬ ಯುವಕ ಅರಣ್ಯದಲ್ಲಿ ಹಾಡುತ್ತ ಕಟ್ಟಿಗೆ ಕಡಿಯುತ್ತಿದ್ದ ಆದರೆ ಅವನ ಮೈಮೇಲೆ ಅಂಗಿಯೇ ಇರಲಿಲ್ಲ. ರಾಜನು ಸ್ವತಃ ಆ ಯುವಕನೊಂದಿಗೆ ಮೈ ಮುರಿದು ದುಡಿದಾಗ ರಾಜನ ಕಾಯಿಲೆ ಹೇಳದೆ ಕೇಳದೆ ಓಡಿ ಹೋಗಿತ್ತು! ಕಾಯಕದಲ್ಲಿಯೆ ಕೈಲಾಸವಿದೆ ಎಂದು ರಾಜನಿಗೆ

ಮನದಟ್ಟಾಗಿತ್ತು. ರವಿ ಶಶಿ ತಾರೆಗಳಂತೆ ನಾವು ನಿರಂತರ ಕ್ರಿಯಾಶೀಲರಾಗಿರಬೇಕು. ಇದೇ ಜೀವನಚಕ್ರ, ವಿಶ್ವಚಕ್ರ.


 ಶ್ರೀ *ಸಿದ್ಧೇಶ್ವರ ಸ್ವಾಮೀಜಿ*

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು