Saturday, January 31, 2026

 ಕಠೆ-1022

ಚಿತ್ತವೃತ್ತಿ ನಿರೋಧರೂಪಯೋಗ.


ಒಂದು ಇರುವೆ ಬೇವಿನ ಮರದಲ್ಲಿ ವಾಸವಾಗಿತ್ತು. ಒಂದು ದಿನ ಅಲ್ಲಿಗೆ ಸಕ್ಕರೆ ಬೆಟ್ಟದ ಇರುವೆ ಬಂದಿತು. ಇದನ್ನು ತನ್ನ ಸಕ್ಕರೆ ಬೆಟ್ಟಕ್ಕೆ ಕರೆದೊಯ್ದಿತು. ಆದರೆ ಅಲ್ಲಿಯೂ ಬೇವಿನ ಮರದ ಇರುವೆಗೆ ಎಲ್ಲವೂ ಕಹಿ ಕಹಿಯಾಗಿತ್ತು. ಏಕೆಂದರೆ ದಾರಿ ಬುತ್ತಿ ಇರಲೆಂದು ಅದು ತನ್ನ ಬಾಯಿಯಲ್ಲಿ ಒಂದು ಬೇವಿನ ಕಡ್ಡಿ ಹಿಡಿದಿತ್ತು. ಆ ಬೇವಿನಕಡ್ಡಿ ತೆಗೆದೊಗೆದಾಗ ಬೇವಿನ ಮರದ ಇರುವೆಗೆ ಎಲ್ಲೆಲ್ಲೂ ಸವಿ ಸವಿ, ಸ್ವರ್ಗಸ್ವರ್ಗ !! ನಾವಾದರೂ ನಮ್ಮಲ್ಲಿರುವ ಭೂತಕಾಲದ ಎಲ್ಲ ಕಹಿ ವೃತ್ತಿಗಳನ್ನು ನಿರೋಧಿಸಿದಾಗ

ನಮಗೂ ಸರ್ವತ್ರ ಸವಿ-ಸ್ವರ್ಗ!! ಇದುವೇ ಚಿತ್ತವೃತ್ತಿ ನಿರೋಧರೂಪಯೋಗ.


 -ಶ್ರೀ ಸಿದ್ಧೇಶ್ವರ ಸ್ವಾಮೀಜಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು